-->
ಮಂಜನಾಡಿಯಲ್ಲಿ  ಸತ್ಪತಾ ಸಂಕಲ್ಪ ಸದಸ್ಯತ್ವ ಸಡಗರ

ಮಂಜನಾಡಿಯಲ್ಲಿ ಸತ್ಪತಾ ಸಂಕಲ್ಪ ಸದಸ್ಯತ್ವ ಸಡಗರ




ಮಂಜನಾಡಿಯಲ್ಲಿ ಸತ್ಪದ ಸಂಕಲ್ಪ ಸದಸ್ಯತ್ವ ಸಡಗರ 
 ಕರ್ನಾಟಕ ರಾಜ್ಯ ಮುಸ್ಲಿಂ ಜಮಾತಿನ ಸದಸ್ಯತ್ವ ಸಡಗರ 2025 ನೇ ಜನವರಿ ಒಂದರಿಂದ 20 ರವರೆಗೆ ನಡೆಯಲಿದ್ದು ಆ ಪ್ರಯುಕ್ತ ಸದಸ್ಯತ್ವ ಸಂಕಲ್ಪ ದಿನ ಜನವರಿ ಮೂರರಂದು ಸುನಿ ಸೆಂಟರ್ ಮಂಜನಾಡಿಯಲ್ಲಿ ಮುಸ್ಲಿಂ ಜಮಾತ ಮಂಜನಾಡಿ ಸೆಂಟರ್ ಪರವಾಗಿ ಅಧ್ಯಕ್ಷರಾದ ಅಬ್ದುಲ್ ಕರೀಂ ಅವರ ನೇತೃತ್ವದಲ್ಲಿ ನಡೆಯಿತು. ಮುಸ್ಲಿಂ ಜಮಾತ್ ಮುಡುಪು ಜೋನ್  ಉಪಾಧ್ಯಕ್ಷರಾದ ಜನ ಕೆ ಎಂಕೆ ಮಂಜನಾಡಿಯವರು ಯೂನಿಟ್ ಸದಸ್ಯತ್ವ ಸ್ವೀಕರಿಸುವುದರ ಮೂಲಕ ಸತ್ಪ ಸಂಕಲ್ಪಕ್ಕೆ ಚಾಲನೆ ನೀಡಿದರು.
 ಈ ಸಂದರ್ಭದಲ್ಲಿ ಯೂನಿಟ್ ಪ್ರಧಾನ ಕಾರ್ಯದರ್ಶಿಗಳದ ಆಲಿ ಪಾರೆ , ಕೋಶಾಧಿಕಾರಿ ಅಹಮದ್, ನಿಕಟಪೂರ್ವ ಅಧ್ಯಕ್ಷ ಹುಸೇನ್, ಇಸ್ಮಾಯಿಲ್, ಮೋಹಿದೀನ್,ಪುತ್ತು ಬಾವ ಮೊದಲಾದವರು ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article