ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿಖಿತಾ ಬರೆದ ಕವನ - ಶಿಕ್ಷಕರು
Wednesday, September 4, 2024
ಶಿಕ್ಷಕರು
ಬಾಳಿನಲ್ಲಿ ಗುರಿಯನ್ನು ತೋರಿಸಿಕೊಟ್ಟು!.
ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟು.!ತಪ್ಪುಗಳನ್ನು ತಿದ್ದಿ-ತೀಡಿ.
ಉತ್ತಮ ಶಿಕ್ಷಣ ನೀಡಿ.
ಬಾಳಿಗೆ ಬೆಳಕಾದರೂ
ದೀಪದಂತೆ.!
ಕಾಣುವ ದೇವರ ಪ್ರತಿರೂಪದಂತೆ.
ಹೊಸ ಚೈತನ್ಯದ ಜೊತೆ.! ಪಾಠದದೊಂದಿಗೆ ಹೇಳಿಕೊಟ್ಟರು ನೀತಿ-ಕತೆ.
ಮಕ್ಕಳ ಭವಿಷ್ಯಕ್ಕಾಗಿ ಚಿಂತಿಸುವರು ಅಮ್ಮನಂತೆ.!
ಎಲ್ಲಾ ಶಾಲೆಗಳ ಶಿಕ್ಷಕರು ಇರಬೇಕು
ಕೆ. ಪಿ. ಎಸ್ ಕೆಯ್ಯುರಿನ ಶಿಕ್ಷಕರಂತೆ.!
ನಿಖಿತಾ
10ನೇ 'ಎ' ವಿಭಾಗ
ಕೆ. ಪಿ ಎಸ್ ಕೆಯ್ಯುರು
ಪುತ್ತೂರು ತಾಲ್ಲೂಕು
ದ. ಕ
ಸರ್ವ ಶಿಕ್ಷಕ ಬಾಂಧವರಿಗೆ ಶಿಕ್ಷಕರ ದಿನದ ಶುಭಾಶಯ ಗಳು
@ಮಕ್ಕಳಜೋಳಿಗೆ